Skip to main content

samrudhasahitya

ಆಧ್ಯಾತ್ಮಿಕ ಕಥೆಗಳು ಮತ್ತು ಘಟನೆಗಳು br>
Pages: 250
Price: 170

“ಆಧ್ಯಾತ್ಮಿಕ ಕಥೆಗಳು” ಎಂಬುದರ ಅರಿವು ಸ್ವಲ್ಪಮಟ್ಟಿಗಾದರೂ ಮನಮುಟ್ಟಬಹುದು ಎಂದು ತಿಳಿದು ಈ ಪ್ರಯತ್ನವನ್ನು ಮಾಡಿರುತ್ತೇನೆ. ಈ ಕೃತಿಯಲ್ಲಿರುವ ಕಥೆಗಳನ್ನು ವಿವಿಧ ಮಠಾಧೀಶರುಗಳು ಗುರುಗಳು/ಸಜ್ಜನರುಗಳು ಅನೇಕ ರೀತಿಯ ಉದಾಹರಣೆಯೊಂದಿಗೆ ಸಮಾಜದ ಜನತೆ ಆಧ್ಯಾತ್ಮವನ್ನು ಅರಿತುಕೊಳ್ಳುವ ಸಲುವಾಗಿ ಸಂಕ್ಷಿಪ್ತವಾಗಿ ತಿಳಿ ಹೇಳಿರುತ್ತಾರೆ. ಈ ಸಂಗ್ರಹವನ್ನು ಒಟ್ಟುಗೂಡಿಸಿ ಅಧ್ಯಯನ ಮಾಡಿ ನಂತರ ಸ್ಫೂರ್ತಿಗೊಂಡು ಇದನ್ನು ಕೃತಿಯ ರೂಪದಲ್ಲಿ ತಂದಿರುತ್ತೇನೆ. ಕಳೆದ ಹಲವು ದಶಕಗಳಿಂದ ಪಾಶ್ಚಾತ್ಯ ಸಂಸ್ಕೃತಿಯನ್ನು ಕುರುಡಾಗಿ ಅನುಕರಿಸುವ ಅಭ್ಯಯಿಸುವ ಪ್ರವೃತ್ತಿಯು ನಮ್ಮಲ್ಲಿ ಅದರಲ್ಲೂ ಯುವಪೀಳಿಗೆಗಳಲ್ಲಿ ಬೆಳೆದು ಬರುತ್ತಿದೆ. ಆದ್ದರಿಂದ ನಾವು […]

ಅದ್ವಿತೀಯ br>
Pages: 140
Price: 120

ಜೊತೆಗಿದ್ಧ ಸಾವಿರಾರು ಜನರಿಗೆ ‘ಮೋಹನಜೀ’ ಎಂದೇ ಪರಿಚಿತ. ರಾಮಜನ್ಮಭೂಮಿ ಹೋರಾಟದಿಂದ ಮೊದಲ್ಗೊಂಡು ಬೆನ್ನಿಹಿನ್ ಪ್ರಕರಣದವರೆಗೆ ಸುಮಾರು 15 ವರ್ಷಗಳ ಕಾಲ ಬೆಂಗಳೂರಿನಲ್ಲಿ ಹಲವು ಹಿಂದೂಪರ ಹೋರಾಟಗಳ ಸಂಘಟಕರಾಗಿದ್ದವರು ಮೋಹನಜೀ. ಬೆಂಗಳೂರಿನ ಎನ್.ಆರ್. ಕಾಲೋನಿಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ತಮ್ಮ ವಿದ್ಯಾರ್ಥಿ ದಿಸೆಯುದ್ದಕ್ಕೂ ಪ್ರತಿಭಾವಂತರನಿಸಿ, ಇಂಜಿನಿಯರಿAಗ್ ಪದವಿ ಪಡೆದು ‘ಮೈಕೋ’ ದಂತಹ ಪ್ರತಿಷ್ಠಿತ ಕಂಪನಿಯ ಉನ್ನತ ಹುದ್ದೆಯಲ್ಲಿದ್ದೂ, ಬೆಂಗಳೂರಿನ ಟ್ಯಾನರಿ ರಸ್ತೆಯ ಹಿಂದು ಹುಡುಗರಿಗೆ ಹೋರಾಟದ ಸ್ಪೂರ್ತಿ ಕೇಂದ್ರವಾದವರು ಶ್ರೀ ಮೋಹನ್‌ಜೀ. ಬೆಂಗಳೂರಿನ ನೂರಾರು ಸ್ಲಂಗಳಲ್ಲಿನ ಜನಜೀವನ, ಅಲ್ಲಿ […]

ಆತ್ಮನಿರ್ಭರ ಭಾರತ

Pages: 242
Price: 350

ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ರಾಜಕೀಯ ನಾಯಕ. ಅವರ ವ್ಯಕ್ತಿತ್ವ ಈ ಶತಮಾನದ ಅಚ್ಚರಿ. ರಾಜಕಾರಣದ ವ್ಯಾಪ್ತಿಯನ್ನು ಮೀರಿದ ಒಬ್ಬ ಯುಗಪುರುಷ. ಭಾರತ ವಿಶ್ವಗುರುವಾಗಬೇಕೆಂಬ ಈ ದೇಶದ ಕೋಟ್ಯಂತರ ಜನರ ಕನಸು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಸಾಕಾರಗೊಳ್ಳುತ್ತಿದೆ. ಒಕ್ಕೂಟ ವ್ಯವಸ್ಥೆಯ ಆಂತರಿಕ ಸತ್ವವನ್ನು ಬಲಗೊಳಿಸುತ್ತಲೇ ವಿದೇಶಾಂಗ ನೀತಿಯಲ್ಲಿ ದೇಶಕ್ಕೆ ಹೊಸ ದಿಕ್ಕನ್ನು ತೋರಿದ ಮೋದಿಯವರು ಅಂತರರಾಷ್ಟ್ರೀಯ ಮಟ್ಟದ ಜನಪ್ರಿಯ ಹಾಗೂ ಅಗ್ರಗಣ್ಯ ನಾಯಕರೂ ಹೌದು. ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಿಂದೆ ಕಂಡು ಕೇಳರಿಯದಂಥ […]

ಮಾರ್ಕ್ಸ್ ವಾದದಿಂದ ಮಾನವತೆಯತ್ತ

Pages: 180
Price: 160

ಮಾರ್ಕ್ಸ್‌ವಾದದಲ್ಲಿ ಏನೂ ಹುರುಳಿಲ್ಲವೆಂದೂ, ಮಾರ್ಕ್ಸ್‌ವಾದ, ಮಾರ್ಕ್ಸ್‌ವಾದಿಗಳು ಹಾಗೂ ಪ್ರಸ್ತುತ ಮಾರ್ಕ್ಸ್‌ವಾದದ ಹೆಸರಲ್ಲಿ ನಡೆಯುತ್ತಿರುವ ದಗಲ್ಬಾಜಿತನವನ್ನು ಒಟ್ಟಂದದಲ್ಲಿ ಒಂದೇ ರೀತಿ ಮಾತನಾಡುವ ಅವೈಜ್ಞಾನಿಕ ಕ್ರಮ ನಮ್ಮ ದೇಶದಲ್ಲಿದೆ. ನಮ್ಮ ಚರ್ಚೆ ಮಾರ್ಕ್ಸ್‌ನ ವಿಚಾರಗಳಲ್ಲಿರುವ ದೋಷ ಅಥವಾ ಮಿತಿಗಳನ್ನು ತೋರಿಸುವುದು ಎಂದಾದಾಗ, ಆ ನಿಟ್ಟಿನಲ್ಲಿ ಬಂದ ಕನ್ನಡ ಪುಸ್ತಕಗಳು ತುಂಬಾ ಕಡಿಮೆ ಬಂದಿವೆ ಎನ್ನಬಹುದು. ಈ ಕೊರತೆಯನ್ನು ತುಂಬಿಕೊಡುತ್ತದೆ. ಏಕೆಂದರೆ, ಮನುಷ್ಯನನ್ನು ಮೂಲವಾಗಿ ಆರ್ಥಿಕ ಪ್ರಾಣಿ ಎಂದೇ ಪರಿಗಣಿಸುವ ಮಾರ್ಕ್ಸ್‌, ಸರ್ಪ್ಲಸ್ ವ್ಯಾಲ್ಯೂ ಅಥವಾ ಹೆಚ್ಚುವರಿ ಮೌಲ್ಯವನ್ನು ಆಧರಿಸಿ ಬಂಡವಾಳಶಾಹಿಗಳು ಹೇಗೆ […]

ಹಿಂದೂ ವಿರೋಧಿಗಳು

Pages: 320
Price: 320

ಭಾರತದ ರಾಜಕೀಯದಲ್ಲಿ ಅನೇಕ ಮಹತ್ತರವಾದ ಪಾತ್ರ ಮತ್ತು ಕೊಡುಗೆಗಳನ್ನು ಅನೇಕ ಗಣ್ಯರಿಂದ ನೀಡಿರುವುದನ್ನು ನಾವು ನೋಡಬಹುದು ಆದರೆ ಕೆಲವರು ಪ್ರಮುಖ ವ್ಯಕ್ತಿಗಳಾಗಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಇನ್ನು ಕೆಲವರು ತ್ಯಾಗ ಬಲಿದಾನಗಳನ್ನು ನೀಡಿದರು ಅವರ ಹೆಸರು ಮುನ್ನೆಲೆಗೆ ಬರಲಿಲ್ಲ ಮತ್ತು ಕೆಲವರು ನೆನಪಿನಲ್ಲಿ ಸಹ ಉಳಿಯಲಿಲ್ಲ. ಇದು ಒಂದು ಕಥೆಯಾದರೆ ಇನ್ನು ಕೆಲವರು ಯಾವುದೇ ರೀತಿಯ ತ್ಯಾಗ ಮಾಡದೆ ಅಗ್ರಮಾನ್ಯ ನಾಯಕರಾಗಿ ದೇಶವನ್ನು ನಡೆಸಿ ನಾಯಕರಾಗಿಯೇ ಬಿಟ್ಟರು. ಇಂತಹ ಅಗ್ರಮಾನ್ಯ ನಾಯಕರಲ್ಲಿ ಗಾಂಧೀಜಿ ಪ್ರಮುಖರು ಭಾರತದ ರಾಜಕೀಯದಲ್ಲಿ ಗಾಂಧೀಜಿ […]

ಸ್ವತಂತ್ರ ಭಾರತದ ಯುದ್ಧಗಳು

Pages: 130
Price: 130

ನಮ್ಮ ಸೈನ್ಯ, ಅದರ ವಿಭಾಗಗಳು, ವಿವಿಧ ಸ್ತರಗಳು, ಯುದ್ಧಗಳು, ಸೈನಿಕ ಕಾರ್ಯಾಚರಣೆ, ಜೀವನ ಚರಿತ್ರೆಗಳು, ಪಾರಿಭಾಷಿಕ ಸ್ಪಷ್ಟತೆ-ಇವುಗಳನ್ನು ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ನೀಡುವುದು ಈ ಸರಣಿಯ ಉದ್ದೇಶ. ಇಂಥ ಸಾಹಿತ್ಯವನ್ನು ರಚಿಸಲು ಅಪಾರ ಅಧ್ಯಯನ, ಯಥಾರ್ಥ ಚಿತ್ರಣವನ್ನು ಗ್ರಹಿಸುವ ಶಕ್ತಿ ಬೇಕಾಗುತ್ತದೆ. ಹಲವಾರು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಈ ಪುಸ್ತಕಗಳನ್ನು ಖರೀದಿಸಿ, ಓದಿ, ಸಂಗ್ರಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ವಿವಿಧ ಮಸೂದೆ, ಕಾಯ್ದೆಗಳನ್ನು ತಯಾರಿಸುವ ಕಾನೂನು ತಜ್ಞರು, ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ಗಂಭೀರ ಪತ್ರಕರ್ತ-ಪತ್ರಕರ್ತೆಯರು, […]

ಬೆಳ್ಳಿತೆರೆಯಲ್ಲಿ ಭಾರತೀಯ ಸೇನೆ

Pages: 96
Price: 90

ನಮ್ಮ ಸೈನ್ಯ, ಅದರ ವಿಭಾಗಗಳು, ವಿವಿಧ ಸ್ತರಗಳು, ಯುದ್ಧಗಳು, ಸೈನಿಕ ಕಾರ್ಯಾಚರಣೆ, ಜೀವನ ಚರಿತ್ರೆಗಳು, ಪಾರಿಭಾಷಿಕ ಸ್ಪಷ್ಟತೆ-ಇವುಗಳನ್ನು ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ನೀಡುವುದು ಈ ಸರಣಿಯ ಉದ್ದೇಶ. ಇಂಥ ಸಾಹಿತ್ಯವನ್ನು ರಚಿಸಲು ಅಪಾರ ಅಧ್ಯಯನ, ಯಥಾರ್ಥ ಚಿತ್ರಣವನ್ನು ಗ್ರಹಿಸುವ ಶಕ್ತಿ ಬೇಕಾಗುತ್ತದೆ. ಹಲವಾರು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಈ ಪುಸ್ತಕಗಳನ್ನು ಖರೀದಿಸಿ, ಓದಿ, ಸಂಗ್ರಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ವಿವಿಧ ಮಸೂದೆ, ಕಾಯ್ದೆಗಳನ್ನು ತಯಾರಿಸುವ ಕಾನೂನು ತಜ್ಞರು, ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ಗಂಭೀರ ಪತ್ರಕರ್ತ-ಪತ್ರಕರ್ತೆಯರು, […]

ಬೆಂಗಳೂರಿನಲ್ಲಿ ಸೇನಾ ನೆಲೆಗಳು

Pages: 80
Price: 80

ನಮ್ಮ ಸೈನ್ಯ, ಅದರ ವಿಭಾಗಗಳು, ವಿವಿಧ ಸ್ತರಗಳು, ಯುದ್ಧಗಳು, ಸೈನಿಕ ಕಾರ್ಯಾಚರಣೆ, ಜೀವನ ಚರಿತ್ರೆಗಳು, ಪಾರಿಭಾಷಿಕ ಸ್ಪಷ್ಟತೆ-ಇವುಗಳನ್ನು ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ನೀಡುವುದು ಈ ಸರಣಿಯ ಉದ್ದೇಶ. ಇಂಥ ಸಾಹಿತ್ಯವನ್ನು ರಚಿಸಲು ಅಪಾರ ಅಧ್ಯಯನ, ಯಥಾರ್ಥ ಚಿತ್ರಣವನ್ನು ಗ್ರಹಿಸುವ ಶಕ್ತಿ ಬೇಕಾಗುತ್ತದೆ. ಹಲವಾರು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಈ ಪುಸ್ತಕಗಳನ್ನು ಖರೀದಿಸಿ, ಓದಿ, ಸಂಗ್ರಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ವಿವಿಧ ಮಸೂದೆ, ಕಾಯ್ದೆಗಳನ್ನು ತಯಾರಿಸುವ ಕಾನೂನು ತಜ್ಞರು, ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ಗಂಭೀರ ಪತ್ರಕರ್ತ-ಪತ್ರಕರ್ತೆಯರು, […]

ಸೇನಾಪಡೆಗೆ ಸೇರುವುದು ಹೇಗೆ?

Pages: 50
Price: 50

ನಮ್ಮ ಸೈನ್ಯ, ಅದರ ವಿಭಾಗಗಳು, ವಿವಿಧ ಸ್ತರಗಳು, ಯುದ್ಧಗಳು, ಸೈನಿಕ ಕಾರ್ಯಾಚರಣೆ, ಜೀವನ ಚರಿತ್ರೆಗಳು, ಪಾರಿಭಾಷಿಕ ಸ್ಪಷ್ಟತೆ-ಇವುಗಳನ್ನು ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ನೀಡುವುದು ಈ ಸರಣಿಯ ಉದ್ದೇಶ. ಇಂಥ ಸಾಹಿತ್ಯವನ್ನು ರಚಿಸಲು ಅಪಾರ ಅಧ್ಯಯನ, ಯಥಾರ್ಥ ಚಿತ್ರಣವನ್ನು ಗ್ರಹಿಸುವ ಶಕ್ತಿ ಬೇಕಾಗುತ್ತದೆ. ಹಲವಾರು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಈ ಪುಸ್ತಕಗಳನ್ನು ಖರೀದಿಸಿ, ಓದಿ, ಸಂಗ್ರಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ವಿವಿಧ ಮಸೂದೆ, ಕಾಯ್ದೆಗಳನ್ನು ತಯಾರಿಸುವ ಕಾನೂನು ತಜ್ಞರು, ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ಗಂಭೀರ ಪತ್ರಕರ್ತ-ಪತ್ರಕರ್ತೆಯರು, […]

ಭಾರತೀಯ ಭೂಸೇನೆ ಇತಿಹಾಸ ಮತ್ತು ಸಂರಚನೆ

Pages: 70
Price: 70

ನಮ್ಮ ಸೈನ್ಯ, ಅದರ ವಿಭಾಗಗಳು, ವಿವಿಧ ಸ್ತರಗಳು, ಯುದ್ಧಗಳು, ಸೈನಿಕ ಕಾರ್ಯಾಚರಣೆ, ಜೀವನ ಚರಿತ್ರೆಗಳು, ಪಾರಿಭಾಷಿಕ ಸ್ಪಷ್ಟತೆ-ಇವುಗಳನ್ನು ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ನೀಡುವುದು ಈ ಸರಣಿಯ ಉದ್ದೇಶ. ಇಂಥ ಸಾಹಿತ್ಯವನ್ನು ರಚಿಸಲು ಅಪಾರ ಅಧ್ಯಯನ, ಯಥಾರ್ಥ ಚಿತ್ರಣವನ್ನು ಗ್ರಹಿಸುವ ಶಕ್ತಿ ಬೇಕಾಗುತ್ತದೆ. ಹಲವಾರು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಈ ಪುಸ್ತಕಗಳನ್ನು ಖರೀದಿಸಿ, ಓದಿ, ಸಂಗ್ರಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ವಿವಿಧ ಮಸೂದೆ, ಕಾಯ್ದೆಗಳನ್ನು ತಯಾರಿಸುವ ಕಾನೂನು ತಜ್ಞರು, ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ಗಂಭೀರ ಪತ್ರಕರ್ತ-ಪತ್ರಕರ್ತೆಯರು, […]