ಕೆಲವರು ಹುಚ್ಚರು ಅಂದು ತಮ್ಮ ಭವಿಷ್ಯಕ್ಕೆ ಬೆಂಕಿ ಹಚ್ಚಿಕೊಂಡರು ತಮ್ಮ ಜೀವನವನ್ನು ಹೋಳಿ ಆಟ ಆಡಿದರು ಅದೇ ತಪಸ್ಸು ಈಗ ಅವರ ತಪಸ್ಸಿನ ಪುಣ್ಯ ಫಲವನ್ನು ಎಲ್ಲಾ ನಾವು ತಿಂದು ತೇಗಿದ್ದು ಆಯ್ತು ಈಗ ನಮ್ಮ ತಪಸ್ಸಿನ ಕಾಲ ಅದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಇಂಗ್ಲಿಷ್ ವರ್ಣಮಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅಳವಡಿಸಿ ಮಕ್ಕಳಿಗೆ ಅಮ್ಮ ದೇಶದಾಗ ಹುಡುಗಿ ನೀಡಿದ ವೀರರನ್ನು ಸ್ಮರಿಸುವ ಒಂದು ಕಿರು ಪ್ರಯತ್ನವೇ ಈ ಕೃತಿ.